ನಿಮ್ಮ ಪ್ರತಿಕ್ರಿಯೆ

  • Ks Inamati on ಹಲವು ಜಿಲ್ಲೆಗಳಲ್ಲಿ ಬಸವಣ್ಣ ಹೆಸರಿನ ಹಿಂದೂ ಸಮಾವೇಶಕ್ಕೆ ಸಿದ್ಧತೆರಾಜಕೀಯದಲ್ಲಿ ಧರ್ಮ ಸೇರಿಸಿ ಜನರ ದಿಕ್ಕು ತಪ್ಪಿಸುವ ಹುನ್ನಾರವಿದು. ಜನರು ಅಷ್ಟು ಮೂರ್ಖರಲ್ಲ. ಅದರಲ್ಲೂ ಲಿಂಗಾಯತ ಸಮೂದಾಯವನ್ನು ಛಿದ್ರ ಛಿದ್ರ ಮಾಡುವ ಹುನ್ನಾರಕ್ಕಾಗಿ ಪ್ರಯತ್ನ ನಡೆದಿದೆ. ಇಲ್ಲಿ ಏನೂ ಗೊತ್ತಿರದ ಕೆಲವು ಲಿಂಗಾಯತ ಸಮೂದಾಯಕ್ಕೆ ಬಸವಪರ ಮಠಾಧೀಶರು ತಿಳಿಹೇಳುವ ಅವಶ್ಯಕತೆ ಇದೆ. ಒಂಬೖನೂರು ವರ್ಷಗಳಿಂದ ಸಂಘರ್ಷ ನಡೆದರೂ ಬಸವಣ್ಣನವರ ತತ್ವವನ್ನು ಯಾರೂ ಅಲ್…
  • ಮಹಾದೇವ on ಹಲವು ಜಿಲ್ಲೆಗಳಲ್ಲಿ ಬಸವಣ್ಣ ಹೆಸರಿನ ಹಿಂದೂ ಸಮಾವೇಶಕ್ಕೆ ಸಿದ್ಧತೆಲಿಂಗಾಯತ ಸಮಾಜೋತ್ಸವವನ್ನು ಪ್ರತಿಯೊಂದು ಹೋಬಳಿ ಮಟ್ಟದಿಂದ ಆರಂಭಿಸಬೇಕು. ಮಠಾಧೀಶರು ಲಿಂಗಾಯತ ಸಮಾಜವನ್ನು ಬಹಿರಂಗವಾಗಿ ಸಮಾವೇಶಗೊಳಿಸುವ ಬಗ್ಗೆ ಯೋಚಿಸಬೇಕು. ಕೇವಲ ತಮ್ಮ ಮಠಗಳ ಮೂಲಕ ಸೀಮಿತ ಭಕ್ತಮಂಡಳಿಗಳನ್ನು ಒಳಗೊಂಡು ಆಯೋಜಿಸುವ ಕಾರ್ಯಕ್ರಮಗಳನ್ನು ಕಡಿಮೆ ಮಾಡಿ ಸಮಾಜದ‌ಎಲ್ಲ ಸ್ತರದ ಜನರನ್ನು ಜಾಗೃತಗೊಳಿಸುವ ಕಡೆಗೆ ಲಕ್ಷ್ಯ ಕೊಡಬೇಕು
  • ಮಹಾನಂದಾತಾಯಿ ಹಿರೇಮಠ ಬಸವ ಮಂಟಪ ಮುಗುಳಿ ತಾ ಅಕ್ಕಲಕೋಟೆ ಜಿ ಸೋಲಾಪೂರ ಮಹಾರಾಷ್ಟ್ರ on ಮಾನ್ಯಾ ಮರ್ಯಾದಾ ಹತ್ಯೆ:‌ ಬಂಧಿತರ ಸಂಖ್ಯೆ 6ಕ್ಕೆ ಏರಿಕೆನಾಗರಾಜ್ ಎಂ ನೀವು ಹೇಳಿದ್ದು ಸರಿ. ಆದರೆ ಇದರಲ್ಲಿ ಒಂದೇ ಧರ್ಮದವರು ಹೋಗಬೇಕು ಎನ್ನುವಕಿಂತ ಮಾನವೀಯತೆ ಇರುವವರೆಲ್ಲ ಹೋಗಬೇಕು. ಎಲ್ಲ ಧರ್ಮದವರೂ, ಸಂಘಗಳೂ, ರಾಜಕಾರಣಿಗಳೂ ಹೋಗಬೇಕು. ಜಾತಿಯತೆ ಬೇಡವೆಂದು, ಹಿಂಸೆ ಕ್ರೂರತನ ಬೇಡವೆಂದು ಎಲ್ಲಾ ಮಹಾತ್ಮರು ಹೇಳಿದ್ದಾರೆ. ಮನುಷ್ಯ ಮನುಷ್ಯನನ್ನು ಕೊಂದಾಗ ಮಾನವೀಯತೆ ಇರುವವರೆಲ್ಲ ಹೋಗಬೇಕು. ಸಾಂತ್ವನ ಹೇಳಬೇಕು. ಇಂದು ಕಾನೂನು…
  • ಚಿಕ್ಕಆದಾಪೂರ ತಿಮ್ಮನಗೌಡ on ಮಾನ್ಯಾ ಮರ್ಯಾದಾ ಹತ್ಯೆ:‌ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಮರ್ಯಾದೆ ಹತ್ಯೆ! ಮಾಡಿದ್ದೀರಿ, ಮಾಡಿಸುತ್ತಲೇ ಇದ್ದೀರಿ. ಅದರಿಂದ ಸಾಧಿಸಿದ್ದಾದರು ಏನು? ಕರುಳು ಕುಡಿಗಳನು ಕೊಂದ, ದುರಾಳ ಮನುಷ್ಯರು ನೀವು. ಮಗಳಿಗೆ ಒಂದಿಷ್ಟು ಸಮಯ ಕೊಡು ಪ್ರೀತಿ ವಾತ್ಸಲ್ಯದ ಧಾರೆಯರೆ. ಮಗಳಿಗೆ, ನನ್ನಪ್ಪನೆಂದರೆ, ನನ್ನ ಭವಿಷ್ಯದ, ಭರವಸೆ ಎನ್ನುವದನು ಸ್ವಲ್ಪ ಅರ್ಥೈಸಿ ಖಂಡಿತ ನಮ್ಮ ನಿಮ್ಮ ಮಗಳು. ನಮ್ಮ ಪ್ರೀತಿಯ ಖಜಾನೆಯಲಿ ಭದ್ರ. ಅಹಿಂದ ಹುಡಿಗಿಯನ…
  • Shamrao singh on ಹಲವು ಜಿಲ್ಲೆಗಳಲ್ಲಿ ಬಸವಣ್ಣ ಹೆಸರಿನ ಹಿಂದೂ ಸಮಾವೇಶಕ್ಕೆ ಸಿದ್ಧತೆಲಿಂಗಾಯತ ಅಭಿಮಾನ ಇದ್ದಂತ ಯಾರೇ ಇರಲಿ ಇದು ತಿಳ್ಕೊಳ್ಬೇಕು ಬಸವಣ್ಣ ಸ್ಥಾಪಿಸಿದ್ದು ಲಿಂಗಾಯತ ಧರ್ಮ ಅದು ಎಲ್ಲಾ ಧರ್ಮದಂತೆ ಭಿನ್ನವಾಗಿದೆ, ಅದು ಹಿಂದೂ ಧರ್ಮದಿಂದ ಬೆರ್ಪಟ್ಟಿದೆ. ಯಾರ್ ಸಭೆ ಮಾಡೋರು ಹಿಂದೂ ಎಂದು ಮಾಡ್ಲಿ, ಆದರೆ ಅದಕ್ಕೆ ಲಿಂಗಾಯೆತಾ ಹಿಂದೂ ಸಮಾವೇಶ ಮಾಡುವದು ಅವರ ಕೆಟ್ಟ ಉದೇಶ, ಲಿಂಗಯೇತ ಧರ್ಮ ಹಾಳ್ ಮಾಡುವ ಉದೇಶವೆ ಬೇರೇನೂ ಅಲ್ಲ,

ಕಲ್ಯಾಣ ಕರ್ನಾಟಕ ಸೇರಿ ರಾಜ್ಯದ ವಿವಿಧೆಡೆ ಮನುಸ್ಮೃತಿ ದಹನ ದಿನಾಚರಣೆ

ಕಲಬುರಗಿ: ಡಾ. ಬಿ.ಆರ್. ಅಂಬೇಡ್ಕರ್ 1927ರ ಡಿಸೆಂಬರ್ 25ರಂದು ಮನುಸ್ಮೃತಿಯನ್ನು ದಹಿಸಿದ ನೆನಪಿಗಾಗಿ ಕಲ್ಯಾಣ ಕರ್ನಾಟಕ ಸೇರಿದಂತೆ ಮೈಸೂರು, ಮಂಡ್ಯ, ಗದಗ, ವಿಜಯಪುರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ದಲಿತ ಹೋರಾಟಗಾರರು, ಪ್ರಗತಿಪರ ಚಿಂತಕರು ಸೇರಿ ಮನುಸ್ಮೃತಿ ದಹನ ದಿನ ಆಚರಿಸಿದರು.…

‘ಭೂಮಿಯಲ್ಲಿ ಬಿತ್ತಿ ಬೆಳೆಯುವುದನ್ನೇ ಅಧ್ಯಾತ್ಮವೆಂದ ಒಕ್ಕಲಿಗ ಮುದ್ದಣ್ಣ’

ಗದಗ: 12ನೇ ಶತಮಾನದ ಅನುಭವ ಮಂಟಪದಲ್ಲಿ ಬಹುತೇಕ ಎಲ್ಲ ಕಾಯಕದ ಶರಣರಿದ್ದರು. ಕಾಯಕಕ್ಕೆ ಅಂದು ಬಹುದೊಡ್ಡ ಬೆಲೆ ಇತ್ತು. ಕಾಯಕ ಜೀವಿಗಳೆಲ್ಲ ತಮ್ಮ ಅನುಭವಗಳನ್ನು ಅನುಭಾವಗಳನ್ನಾಗಿಸಿ ವಚನ ರಚನೆ ಮಾಡಿ, ನವಸಮಾಜ ನಿರ್ಮಾಣದಂತಹ ಕಾರ್ಯಗಳನ್ನು ಹೇಗೆ ನೆರವೇರಿಸಬೇಕೆಂಬ ಚರ್ಚೆಗಳಲ್ಲಿ ತೊಡಗುತ್ತಿದ್ದರು ಎಂದು…

ನಿಜಾಚರಣೆ: ಬಸವತತ್ವ ಗುರುಪ್ರವೇಶದಿಂದ ಶುರುವಾದ ರಾಯಚೂರು ಪ್ರಸಾದ ನಿಲಯ

ರಾಯಚೂರು: ನಗರದ ಬಸವ ಕೇಂದ್ರದ ಮರುಳ ಶಂಕರದೇವ ಪ್ರಸಾದ ನಿಲಯದ ಗುರುಪ್ರವೇಶವು ಶನಿವಾರ ಬಸವತತ್ವದಂತೆ ನಡೆಯಿತು. ಕಾರ್ಯಕ್ರಮದ ಮೊದಲಿಗೆ ನಿರ್ಮಲಾ ನಾಗನಗೌಡ ಹಾಗೂ ಪಾರ್ವತಿ ಪಾಟೀಲ ಅವರು ಷಟಸ್ಥಲ ಧ್ವಜಾರೋಹಣ  ನೆರವೇರಿಸಿದರು. ಈ ಸಂದರ್ಭದಲ್ಲಿ ಇಳಕಲ್ಲ ವಿಜಯಮಹಾಂತೇಶ ಮಠದ ಪೂಜ್ಯ ಗುರುಮಹಾಂತಪ್ಪ…

ಬಸವ ಸಂಸ್ಕೃತಿ ಅಭಿಯಾನದ ಟೀಕೆ ಬೇಸರ ತಂದಿದೆ: ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ ನಗರದ ರುದ್ರಾಕ್ಷಿಮಠದಲ್ಲಿ ನಡೆದ ಕಾಯಕಯೋಗಿ ಡಾ. ಶಿವಬಸವ ಮಹಾಸ್ವಾಮಿಗಳವರ ಜಯಂತಿಯ ಮಹೋತ್ಸವದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೋಮವಾರ ಪಾಲ್ಗೊಂಡು ಮಾತನಾಡಿದರು. ‘ರಾಜ್ಯದಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಬಹಳ ಸಂಭ್ರಮದಿಂದ ನಡೆಯಿತು. ಆದರೆ, ಕೆಲವು ಮಠಾಧೀಶರೇ ಅದರ ಬಗ್ಗೆ ಕೆಟ್ಟ ಕಾಮೆಂಟ್…

ವೈದಿಕತೆ ನಿರಾಕರಿಸುವ ವಚನಗಳು 1: ಅಂಬಿಗರ ಚೌಡಯ್ಯ

ದಾವಣಗೆರೆ ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಮತ್ತೊಂದು ಪ್ರಯತ್ನ ನಡೆದಿದೆ. ಈಚೆಗೆ ಪ್ರಕಟವಾದ 'ಬಸವ ಶೈವದಲ್ಲಿ ಹಿಂದುತ್ವ' ಪುಸ್ತಕ ಹಿಂದೂ ಧರ್ಮಕ್ಕೆ ಪೂರಕವಾದಂತೆ ಕಾಣಿಸುವ ಕೆಲವು ವಚನಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ. ಇದಕ್ಕೆ ಪ್ರತಿಯಾಗಿ ಬಸವ ತತ್ವ…

ಬಸವ ಅನುಯಾಯಿಗಳು ಕರ್ಮ ಸಿದ್ಧಾಂತ ತಿರಸ್ಕರಿಸಬೇಕು: ಸಿದ್ದರಾಮಯ್ಯ

ಬೆಳಗಾವಿ: ಶುಕ್ರವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತಾದ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜದಲ್ಲಿ ಸಮಾನತೆ ಬರಬೇಕಾದರೆ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕು ಮತ್ತು ಜನರು ಹಣೆಬರಹದ ಮೇಲಿನ ನಂಬಿಕೆಯನ್ನು ಬಿಡಬೇಕು ಎಂದು ಪ್ರತಿಪಾದಿಸಿದರು. ಅಕ್ಷರಸ್ಥರ ಸಂಖ್ಯೆ ಹೆಚ್ಚಾಗಿದ್ದರೂ ಜನರ ಮನಸ್ಸಿನಿಂದ…

ಟ್ರೆಂಡಿಂಗ್

207
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...